ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಭಾವಚಿತ್ರಗಳು.
ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಅಪರೂಪದ ಭಾವಚಿತ್ರಗಳು.
ನಿಮ್ಮ
ಅಕ್ಷರ ಪ್ರೇಮಿ