ಬುಧವಾರ, ಏಪ್ರಿಲ್ 13, 2011

ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರು ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ತಮ್ಮ ಮಗಳೊಂದಿ ತೆಗಿಸಿಕೊಂಡ ಭಾವಚಿತ್ರಗಳು.

                                                                                                                                ನಿಮ್ಮ

                                                                                                                            ಅಕ್ಷರ ಪ್ರೇಮಿ

ಕಾಮೆಂಟ್‌ಗಳಿಲ್ಲ: