ಬುಧವಾರ, ಏಪ್ರಿಲ್ 13, 2011

ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ

ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ  ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಭಾವಚಿತ್ರಗಳು.

ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ  ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು  ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಅಪರೂಪದ ಭಾವಚಿತ್ರಗಳು.

                                                                                           ನಿಮ್ಮ

                                                                                      ಅಕ್ಷರ ಪ್ರೇಮಿ

2 ಕಾಮೆಂಟ್‌ಗಳು:

Shivakumar Katte ಹೇಳಿದರು...

Mr. Manthalkar, I have seen your blogspot. You are doing a well job. I heartly appreciate. I would like to suggest that, please write such things which would attract the attention of the state. You should not use the blogspot only to please/satisfy the friends & local people.
My best wishes always with u.
-shivakumar Katte, Bidar

Shivakumar Katte ಹೇಳಿದರು...

Mr. Manthalkar, you are doing a well job by creating this blogspot. Write good things which would attract the attention of the state. Don't write to please/satisfy the local. My best wishes to blogspot.
Yours
Shivakumar Katte, Biar
skumarkatte@gmail.com