ಭಾನುವಾರ, ಏಪ್ರಿಲ್ 17, 2011

ವೀರಣ್ಣ ಮಂಠಾಳಕರ್ ಅವರು ವಿಶೇಷ ಕಾಯ೯ಕ್ರಮಗಳಲ್ಲಿ

 ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್  ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು.

ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಪುಣ್ಯ ಸ್ಮರಣೋತ್ಸವದಲ್ಲಿ ಸಾಹಿತಿ ವೀರಣ್ಣ ಮಂಠಾಳಕರ್ ಹಾಗೂ ಕವಯಿತ್ರಿ ಮಲ್ಲೇಶ್ವರಿ ಉದಯಗಿರಿ ಅವರನ್ನು ಗೌರವ ಸನ್ಮಾನ ಮಾಡಿರುವ ಸಂದಭ೯ದಲ್ಲಿ
                                                                                        
 ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್  ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು.

ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಬಿಡುಗಡೆಗೊಳಿಸಿದ ಸಂದಭ೯ದಲ್ಲಿ ಸುಕ್ಷೇತ್ರ ಹಾರಕೂಡದ ಚೆನ್ನವೀರ ಶಿವಾಚಾಯ೯ರು ಸನ್ಮಾನಿಸುತ್ತಿರುವ ಅಪರೂಪದ ಚಿತ್ರ.

ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಪುಸ್ತಕ ಬಿಡುಗಡೆ ಮಾಡಿರುವ ಸಂದಭ೯ದಲ್ಲಿ
ಆಗ್ರಹಾರ ಕ್ರಷ್ಣಮುೂತಿ೯ ಅವರೊಂದಿಗೆ ಮಂಠಾಳಕರ್
ಮಂಠಾಳಕರ್ ಅವರ ಮಗ ಸುಮೀತ
ಮಂಠಾಳಕರ್ ಅವರ ಮಗ ಸುಮೀತ
ಮಂಠಾಳಕರ್ ಅವರ ಮಗ ಸುಮೀತ
ಬೀದರ ಜಿಲ್ಲಾ 10ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ವಾಚನ ಮಾಡುತ್ತಿರುವ ಮಂಠಾಳಕರ್
ಕನಾ೯ಟಕ ಸಾಹಿತ್ಯ ಅಕಾಡೆಮಿ ಕಾವ್ಯ ಕಮ್ಮಟದಲ್ಲಿ ಮಂಠಾಳಕರ್ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ
ಉತ್ತಮ ಚುಟುಕು ಸಾಹಿತಿಯೆಂಬ ಪ್ರಮಾಣ ಪತ್ರ
ಬಾಲ್ಯದಲ್ಲಿ ಸ್ನೇಹಿತ ಅಸ್ಲಂನೊಂದಿಗೆ ಮಂಠಾಳಕರ್
ಕವಿಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಮಂಠಾಳಕರ್
ಸಾಹಿತಿ, ಪತ್ರಕತ೯ ಮಹಿಪಾಲರೆಡ್ಡಿ ಅವರೊಂದಿಗೆ ಮಂಠಾಳಕರ್ ಹಾಗು ಯುವಕವಿ ವೀರಶೆಟ್ಟಿ ಪಾಟೀಲ
ಕವಿಗೋಷ್ಠಿಯೊಂದರಲ್ಲಿ ಭಾಗವಹಿಸಿ ಸ್ವಾಮಿಜಿಗಳಿಂದ ಗೌರವ ಸನ್ಮಾನ ಸ್ವೀಕರಿಸುತ್ತಿರುವ ಮಂಠಾಳಕರ್
ಮಂಠಾಳಕರ್ ಅವರ ಸೋದರಸೊಸೆ ವಿಜಯಲಕ್ಷ್ಮೀ
 ಡಾ. ಗವಿಸಿದ್ಧಪ್ಪ ಪಾಟೀಲ ಅವರಿಗೆ ವೀರಣ್ಣ ಮಂಠಾಳಕರ್ ಅವರು ಸನ್ಮಾನಿಸಿದ ಸಂದಭ೯ದಲ್ಲಿ ಕನಾ೯ಟಕ ಸಾಹಿತ್ಯ ಪರಿಷತ್ತಿನ ಪಂಚಾಕ್ಷರಿ ಹಿರೇಮಠ

ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್ ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು. ಮತ್ತು ಮಂಠಾಳಕರ್ ಅವರ ಮಗ ಸುಮೀತ, ಹಾರಕೂಡದ ಶ್ರೀಗಳು ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಪುಸ್ತಕ ಬಿಡುಗಡೆ ಮಾಡಿರುವ ಸಂದಭ೯ದಲ್ಲಿ ತೆಗೆದ ಅಪರೂಪದ ಚಿತ್ರಗಳು, ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲರು ಮಂಠಾಳಕರ್ ಅವರ ಪುಸ್ತಕದ ಪ್ರಕಾಶಕರಾಗಿದ್ದಾರೆ. ವಿವಿಧ ಕಾಯ೯ಕ್ರಮಗಳ ಕವಿಗೋಷ್ಠಿಗಳಲ್ಲಿ ಮತ್ತು ಸಾಹಿತಿ ಕಲಾವಿದರೊಂದಿಗೆ ತೆಗೆಸಿಕೊಂಡ ಅಪರೂಪದ ಚಿತ್ರಗಳು.

ಕಾಮೆಂಟ್‌ಗಳಿಲ್ಲ: